ಜಾತ್ರೆಯಲೂ… ಏಕಾಂತದಲೂ…!

 

(ಇನ್ನೊಂದು ಭಾವಾನುವಾದದ ಯತ್ನ)

ಜಾತ್ರೆಯಲೂ ಏಕಾಂತದಲೂ
ದಾಹತುಂಬಿದ ಮನದಾಳದಲೂ
ನೋವಿನಲೂ ವಿರಹದಲೂ
ನನಗೆ ನಿನ್ನದೇ ನೆನಪಾಗುತಿದೆ||

ಗೀತೆಯಲೂ ಸಂಗೀತದಲೂ
ಕನಸಿನಲೂ ತಂಗಾಳಿಯಲೂ
ಬಿಸಿಲಿನಲೂ ನೆರಳಿನಲೂ
ನನಗೆ ನಿನ್ನದೇ ನೆನಪಾಗುತಿದೆ||

ನಿನ್ನ ಬಯಕೆಯಲೇ ನನ್ನೀ ಜೀವನವು
ಈ ಪ್ರೀತಿಯನೆಂದೂ ಮರೆಯಲಾಗದು
ಅದೆಷ್ಟು ಯತ್ನವ ನಾ ಮಾಡಿದರೂ
ನಿನ್ನ ನೆನಪ ನಾನು ಅಳಿಸಲಾಗದು||

ದಾಹತುಂಬಿದ ಮನದಾಳದಲೂ
ಜಾತ್ರೆಯಲೂ ಏಕಾಂತದಲೂ
ನೋವಿನಲೂ ವಿರಹದಲೂ
ನನಗೆ ನಿನ್ನದೇ ನೆನಪಾಗುತಿದೆ||

ಗೀತೆಯಲೂ ಸಂಗೀತದಲೂ
ಕನಸಿನಲೂ ತಂಗಾಳಿಯಲೂ
ಬಿಸಿಲಿನಲೂ ನೆರಳಿನಲೂ
ನನಗೆ ನಿನ್ನದೇ ನೆನಪಾಗುತಿದೆ||

ಕನಸಲ್ಲೂ ನಾನೆಂದೂ ಯೋಚಿಸಿಲ್ಲ
ನೀನಿಲ್ಲದೇ ಬಾಳಬಲ್ಲೆನೆಂದು ನಾನು
ಬರುವೆ ನಾ ಎಲ್ಲರನೂ ಮರೆತು
ಒಂದು ಸನ್ನೆ ಮಾಡಿದರೆ ನೀನು||

ಕೇಶರಾಶಿಯ ಆ ಗುಂಗುರಿನಲೂ
ಜಾತ್ರೆಯಲೂ ಏಕಾಂತದಲೂ
ನೋವಿನಲೂ ವಿರಹದಲೂ
ನನಗೆ ನಿನ್ನದೇ ನೆನಪಾಗುತಿದೆ||

ಜಾತ್ರೆಯಲೂ ಏಕಾಂತದಲೂ
ದಾಹತುಂಬಿದ ಮನದಾಳದಲೂ
ನೋವಿನಲೂ ವಿರಹದಲೂ
ನನಗೆ ನಿನ್ನದೇ ನೆನಪಾಗುತಿದೆ||

ಗೀತೆಯಲೂ ಸಂಗೀತದಲೂ
ಕನಸಿನಲೂ ತಂಗಾಳಿಯಲೂ
ಬಿಸಿಲಿನಲೂ ನೆರಳಿನಲೂ
ನನಗೆ ನಿನ್ನದೇ ನೆನಪಾಗುತಿದೆ||
******
ಮೂಲ ಗೀತೆ:

ಚಿತ್ರ: ತುಮ್ ಸ ನಹೀಂ ದೇಖಾ
ಗಾಯಕರು: ಉದಿತ್ ನಾರಾಯಣ್ ಹಾಗೂ ಶ್ರೇಯಾ ಘೋಶಾಲ್

ಭೀಡ್ ಮೆ ತನ್‍ಹಾಯೀ ಮೆ
ಪ್ಯಾಸ್ ಕೀ ಗೆಹರಾಯೀ ಮೆ
ದರ್ದ್ ಮೆ ರುಸ್‍ವಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||

ಗೀತ್ ಮೆ ಶೆಹನಾಯೀ ಮೆ
ಖ್ವಾಬ್ ಮೆ ಪುರ‍್ವಾಯೀ ಮೆ
ಧೂಪ್ ಮೆ ಪರ‍್ಚಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||

ಭೀಡ್ ಮೆ ತನ್‍ಹಾಯೀ ಮೆ
ಪ್ಯಾಸ್ ಕೀ ಗೆಹರಾಯೀ ಮೆ
ದರ್ದ್ ಮೆ ರುಸ್‍ವಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||

ತೇರೀ ಚಾಹತೇಂ ಮೇರಿ ಜಿಂದಗೀ
ತೇರೇ ಪ್ಯಾರ್ ಕೊ ಮೈ ಭುಲಾ ನ ಸಕೂ
ಕರೂಂ ಕೋಶಿಶ್ ಭಲೆ ರಾತ್ ದಿನ್
ತೇರೆ ಅಕ್ಸ ಕೊ ಮೈ ಮಿಟಾ ನಾ ಸಕೂ

ಪ್ಯಾಸ್ ಕೀ ಗೆಹರಾಯೀ ಮೆ
ಭೀಡ್ ಮೆ ತನ್‍ಹಾಯೀ ಮೆ
ದರ್ದ್ ಮೆ ರುಸ್‍ವಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||

ಗೀತ್ ಮೆ ಶೆಹನಾಯೀ ಮೆ
ಖ್ವಾಬ್ ಮೆ ಪುರ‍್ವಾಯೀ ಮೆ
ಧೂಪ್ ಮೆ ಪರ‍್ಚಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||

ಕಭೀ ಖ್ವಾಬ್ ಮೆ ಸೋಚಾ ನ ತಾ
ಜೀನಾ ಪಡೇಗಾ ತುಝೆ ಚೋಡ್ ಕೇ
ಸನಮ್ ಜೊ ತೇರಾ ಇಶಾರಾ ಮಿಲೆ
ಚಲಿ ಆವೂಂ ಸಾರಿ ಕಸಮ್ ತೋಡ್ ಕೇ||

ಝುಲ್ಫ್ ಕಿ ನನಾಯೀ ಮೆ
ಭೀಡ್ ಮೆ ತನ್‍ಹಾಯೀ ಮೆ
ದರ್ದ್ ಮೆ ರುಸ್‍ವಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||

ಭೀಡ್ ಮೆ ತನ್‍ಹಾಯೀ ಮೆ
ಪ್ಯಾಸ್ ಕೀ ಗೆಹರಾಯೀ ಮೆ
ದರ್ದ್ ಮೆ ರುಸ್‍ವಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||

ಗೀತ್ ಮೆ ಶೆಹನಾಯೀ ಮೆ
ಖ್ವಾಬ್ ಮೆ ಪುರ‍್ವಾಯೀ ಮೆ
ಧೂಪ್ ಮೆ ಪರ‍್ಚಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||
ಮುಝೆ ತುಮ್ ಯಾದ್ ಆತೇ ಹೋ||

6 Responses to ಜಾತ್ರೆಯಲೂ… ಏಕಾಂತದಲೂ…!

  1. ವಿಜಯರಾಜ್ ಕನ್ನಂತ ಹೇಳುತ್ತಾರೆ:

    ನಿಮ್ಮ ಪ್ರಯತ್ನ ನೋಡಿ ನಂಗೂ ಒಂಚೂರು ಉಮೇದು ಬಂದು…ಒಂದು ಹಾಡಿಗೆ ಕೈ ಇಟ್ಟಿದ್ದೇನೆ 🙂 ನೋಡಿ ಹೇಗಿದೆ ಹೇಳಿ

    ಒಂದು ಪ್ರೇಮ ಪಲ್ಲವಿಯ ಪಲುಕಿದು (ಇಕ್ ಪ್ಯಾರ್ ಕಾ ನಗ್ಮಾ ಹೈ)

  2. lathashenoy ಹೇಳುತ್ತಾರೆ:

    ODUTHA HODANTHE KHUHIYAYITHU.BAVAANUVADA CHENNAGIMAADIDDIRI.

  3. Ravi Murnad, ಹೇಳುತ್ತಾರೆ:

    ಚೆನ್ನಾಗಿದೆ ಭಾವಾನುವಾದ ಸುರೇಶ ಸರ್.ನಿಮ್ಮಿಂದ ನಾವು ಕನ್ನಡನಾಡಿಗೆ ಅನುವಾದ ಗ್ರಂಥಗಳನ್ನು ನಿರೀಕ್ಷಿಸುತ್ತೇವೆ.ಶುಭವಾಗಲಿ.

ತಮ್ಮ ಪ್ರತಿಕ್ರಿಯೆ ನೀಡಿ.