(ಇನ್ನೊಂದು ಭಾವಾನುವಾದದ ಯತ್ನ)
ಜಾತ್ರೆಯಲೂ ಏಕಾಂತದಲೂ
ದಾಹತುಂಬಿದ ಮನದಾಳದಲೂ
ನೋವಿನಲೂ ವಿರಹದಲೂ
ನನಗೆ ನಿನ್ನದೇ ನೆನಪಾಗುತಿದೆ||
ಗೀತೆಯಲೂ ಸಂಗೀತದಲೂ
ಕನಸಿನಲೂ ತಂಗಾಳಿಯಲೂ
ಬಿಸಿಲಿನಲೂ ನೆರಳಿನಲೂ
ನನಗೆ ನಿನ್ನದೇ ನೆನಪಾಗುತಿದೆ||
ನಿನ್ನ ಬಯಕೆಯಲೇ ನನ್ನೀ ಜೀವನವು
ಈ ಪ್ರೀತಿಯನೆಂದೂ ಮರೆಯಲಾಗದು
ಅದೆಷ್ಟು ಯತ್ನವ ನಾ ಮಾಡಿದರೂ
ನಿನ್ನ ನೆನಪ ನಾನು ಅಳಿಸಲಾಗದು||
ದಾಹತುಂಬಿದ ಮನದಾಳದಲೂ
ಜಾತ್ರೆಯಲೂ ಏಕಾಂತದಲೂ
ನೋವಿನಲೂ ವಿರಹದಲೂ
ನನಗೆ ನಿನ್ನದೇ ನೆನಪಾಗುತಿದೆ||
ಗೀತೆಯಲೂ ಸಂಗೀತದಲೂ
ಕನಸಿನಲೂ ತಂಗಾಳಿಯಲೂ
ಬಿಸಿಲಿನಲೂ ನೆರಳಿನಲೂ
ನನಗೆ ನಿನ್ನದೇ ನೆನಪಾಗುತಿದೆ||
ಕನಸಲ್ಲೂ ನಾನೆಂದೂ ಯೋಚಿಸಿಲ್ಲ
ನೀನಿಲ್ಲದೇ ಬಾಳಬಲ್ಲೆನೆಂದು ನಾನು
ಬರುವೆ ನಾ ಎಲ್ಲರನೂ ಮರೆತು
ಒಂದು ಸನ್ನೆ ಮಾಡಿದರೆ ನೀನು||
ಕೇಶರಾಶಿಯ ಆ ಗುಂಗುರಿನಲೂ
ಜಾತ್ರೆಯಲೂ ಏಕಾಂತದಲೂ
ನೋವಿನಲೂ ವಿರಹದಲೂ
ನನಗೆ ನಿನ್ನದೇ ನೆನಪಾಗುತಿದೆ||
ಜಾತ್ರೆಯಲೂ ಏಕಾಂತದಲೂ
ದಾಹತುಂಬಿದ ಮನದಾಳದಲೂ
ನೋವಿನಲೂ ವಿರಹದಲೂ
ನನಗೆ ನಿನ್ನದೇ ನೆನಪಾಗುತಿದೆ||
ಗೀತೆಯಲೂ ಸಂಗೀತದಲೂ
ಕನಸಿನಲೂ ತಂಗಾಳಿಯಲೂ
ಬಿಸಿಲಿನಲೂ ನೆರಳಿನಲೂ
ನನಗೆ ನಿನ್ನದೇ ನೆನಪಾಗುತಿದೆ||
******
ಮೂಲ ಗೀತೆ:
ಚಿತ್ರ: ತುಮ್ ಸ ನಹೀಂ ದೇಖಾ
ಗಾಯಕರು: ಉದಿತ್ ನಾರಾಯಣ್ ಹಾಗೂ ಶ್ರೇಯಾ ಘೋಶಾಲ್
ಭೀಡ್ ಮೆ ತನ್ಹಾಯೀ ಮೆ
ಪ್ಯಾಸ್ ಕೀ ಗೆಹರಾಯೀ ಮೆ
ದರ್ದ್ ಮೆ ರುಸ್ವಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||
ಗೀತ್ ಮೆ ಶೆಹನಾಯೀ ಮೆ
ಖ್ವಾಬ್ ಮೆ ಪುರ್ವಾಯೀ ಮೆ
ಧೂಪ್ ಮೆ ಪರ್ಚಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||
ಭೀಡ್ ಮೆ ತನ್ಹಾಯೀ ಮೆ
ಪ್ಯಾಸ್ ಕೀ ಗೆಹರಾಯೀ ಮೆ
ದರ್ದ್ ಮೆ ರುಸ್ವಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||
ತೇರೀ ಚಾಹತೇಂ ಮೇರಿ ಜಿಂದಗೀ
ತೇರೇ ಪ್ಯಾರ್ ಕೊ ಮೈ ಭುಲಾ ನ ಸಕೂ
ಕರೂಂ ಕೋಶಿಶ್ ಭಲೆ ರಾತ್ ದಿನ್
ತೇರೆ ಅಕ್ಸ ಕೊ ಮೈ ಮಿಟಾ ನಾ ಸಕೂ
ಪ್ಯಾಸ್ ಕೀ ಗೆಹರಾಯೀ ಮೆ
ಭೀಡ್ ಮೆ ತನ್ಹಾಯೀ ಮೆ
ದರ್ದ್ ಮೆ ರುಸ್ವಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||
ಗೀತ್ ಮೆ ಶೆಹನಾಯೀ ಮೆ
ಖ್ವಾಬ್ ಮೆ ಪುರ್ವಾಯೀ ಮೆ
ಧೂಪ್ ಮೆ ಪರ್ಚಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||
ಕಭೀ ಖ್ವಾಬ್ ಮೆ ಸೋಚಾ ನ ತಾ
ಜೀನಾ ಪಡೇಗಾ ತುಝೆ ಚೋಡ್ ಕೇ
ಸನಮ್ ಜೊ ತೇರಾ ಇಶಾರಾ ಮಿಲೆ
ಚಲಿ ಆವೂಂ ಸಾರಿ ಕಸಮ್ ತೋಡ್ ಕೇ||
ಝುಲ್ಫ್ ಕಿ ನನಾಯೀ ಮೆ
ಭೀಡ್ ಮೆ ತನ್ಹಾಯೀ ಮೆ
ದರ್ದ್ ಮೆ ರುಸ್ವಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||
ಭೀಡ್ ಮೆ ತನ್ಹಾಯೀ ಮೆ
ಪ್ಯಾಸ್ ಕೀ ಗೆಹರಾಯೀ ಮೆ
ದರ್ದ್ ಮೆ ರುಸ್ವಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||
ಗೀತ್ ಮೆ ಶೆಹನಾಯೀ ಮೆ
ಖ್ವಾಬ್ ಮೆ ಪುರ್ವಾಯೀ ಮೆ
ಧೂಪ್ ಮೆ ಪರ್ಚಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||
ಮುಝೆ ತುಮ್ ಯಾದ್ ಆತೇ ಹೋ||
ನಿಮ್ಮ ಪ್ರಯತ್ನ ನೋಡಿ ನಂಗೂ ಒಂಚೂರು ಉಮೇದು ಬಂದು…ಒಂದು ಹಾಡಿಗೆ ಕೈ ಇಟ್ಟಿದ್ದೇನೆ 🙂 ನೋಡಿ ಹೇಗಿದೆ ಹೇಳಿ
ತಮ್ಮ ಪ್ರಯತ್ನವೂ ಸಫಲವಾಗಿದೆ!
ಯತ್ನವನ್ನು ಮುಂದುವರಿಸಿ.
ನನ್ನ ಗೆಯ್ಮೆ ತಮಗೆ ಸ್ಪೂರ್ತಿ ನೀಡಿತೆಂದು ತಿಳಿದು ಸಂತಸವಾಯ್ತು.
ODUTHA HODANTHE KHUHIYAYITHU.BAVAANUVADA CHENNAGIMAADIDDIRI.
ಓದಿ, ಮೆಚ್ಚಿ, ನೀಡಿದ ಪ್ರತಿಕ್ರಿಯೆಗಾಗಿ ಧನ್ಯವಾದಗಳು ತಮಗೆ.
ಚೆನ್ನಾಗಿದೆ ಭಾವಾನುವಾದ ಸುರೇಶ ಸರ್.ನಿಮ್ಮಿಂದ ನಾವು ಕನ್ನಡನಾಡಿಗೆ ಅನುವಾದ ಗ್ರಂಥಗಳನ್ನು ನಿರೀಕ್ಷಿಸುತ್ತೇವೆ.ಶುಭವಾಗಲಿ.
ತಮ್ಮ ನಿರೀಕ್ಷೆ ಮತ್ತು ಹಾರೈಕೆಗಳು ನಿಜವಾಗಲಿ. ತಮ್ಮ ಮೆಚ್ಚುಗೆಯ ನುಡಿಗಳಿಗಾಗಿ ಧನ್ಯವಾದಗಳು.