ಭಾವಾಭಿವ್ಯಕ್ತಿ!

​ಸಖೀ,

ಮಾತಾದರೇನು

ಮೌನವಾದರೇನು

ಭಾವಾಭಿವ್ಯಕ್ತಿ ಮುಖ್ಯ;

ತಮ್ಮ ವೈಫಲ್ಯಕ್ಕೆ

ಅನ್ಯರನು ದೂರಿದರೆ

ಮುರಿದೀತು ನಡುವಿನ ಸಖ್ಯ!

#ಆಸುಮನ

ತಮ್ಮ ಪ್ರತಿಕ್ರಿಯೆ ನೀಡಿ.