ಸಖೀ,
ಮಾತಾದರೇನು
ಮೌನವಾದರೇನು
ಭಾವಾಭಿವ್ಯಕ್ತಿ ಮುಖ್ಯ;
ತಮ್ಮ ವೈಫಲ್ಯಕ್ಕೆ
ಅನ್ಯರನು ದೂರಿದರೆ
ಮುರಿದೀತು ನಡುವಿನ ಸಖ್ಯ!
#ಆಸುಮನ
ಸಖೀ,
ಮಾತಾದರೇನು
ಮೌನವಾದರೇನು
ಭಾವಾಭಿವ್ಯಕ್ತಿ ಮುಖ್ಯ;
ತಮ್ಮ ವೈಫಲ್ಯಕ್ಕೆ
ಅನ್ಯರನು ದೂರಿದರೆ
ಮುರಿದೀತು ನಡುವಿನ ಸಖ್ಯ!
#ಆಸುಮನ
Leave a Comment » | ಕನ್ನಡ | Tagged: ಅಭಿವ್ಯಕ್ತಿ, ಭಾವ, ಸಖ್ಯ | ಪರ್ಮಾಲಿಂಕ್
Posted by ಆತ್ರಾಡಿ ಸುರೇಶ ಹೆಗ್ಡೆ
ಸಖೀ,
ಸಂಯಮ ಕಾಯ್ದುಕೊಳ್ಳಿ
ಸಂಯಮ ಕಾಯ್ದುಕೊಳ್ಳಿ
ಎನ್ನುತ್ತಿರುವವರೇ ಎಲ್ಲರೂ;
ಅಂಥ ತಪಸ್ವಿ ವಿಶ್ವಾಮಿತ್ರನೇ
ಸೋತು ಮೈಮರೆತಿದ್ದನಂತೆ
ಇನ್ನು ಎಲ್ಲಿ ಈ ಹುಡುಗರು?
ಕಡಿವಾಣ ಹಾಕಲೇಬೇಕು
ಬೇಕಾಬಿಟ್ಟಿ ಬಾಳುವುದಕ್ಕೆ
ಹುಡುಗರೂ ಹುಡುಗಿಯರೂ!
#ಆಸುಮನ
Leave a Comment » | ಕನ್ನಡ | Tagged: ಕಡಿವಾಣ, ಸಂಯಮ | ಪರ್ಮಾಲಿಂಕ್
Posted by ಆತ್ರಾಡಿ ಸುರೇಶ ಹೆಗ್ಡೆ
You are currently browsing the ಆಸುಮನ (ASUMANA) blog archives for ಜನವರಿ, 2017.