ಅಣ್ಣಾ ಭ್ರಷ್ಟಾಚಾರದ ವಿರುದ್ಧ ಬಯಲಿಗಿಳಿದಾಗ
ಆತನ ಹಿಂದ್ದಿದ್ದ ಆ ಜನಸಾಗರವನ್ನೇ ಕಂಡಾಗ
ನಾನೂ ಮೆಚ್ಚಿದ್ದೆ, ಮೆಚ್ಚಿ ಲೇಖನವನು ಬರೆದಿದ್ದೆ
ನಿಸ್ವಾರ್ಥ ನಾಯಕತ್ವದ ಕೊರತೆ ನೀಗಿತೆಂದಿದ್ದೆ
ಮುಂದೆ ಆದದ್ದೇ ಬೇರೆ ಎಲ್ಲಿದ್ದಾರೀಗ ಆ ಹಜಾರೆ
ಅಂತಾಗದಿರಲಿಯೆನ್ನದೇ ಈಗ ಇಲ್ಲ ದಾರಿ ಬೇರೆ!
ಅಣ್ಣಾ ಭ್ರಷ್ಟಾಚಾರದ ವಿರುದ್ಧ ಬಯಲಿಗಿಳಿದಾಗ
ಆತನ ಹಿಂದ್ದಿದ್ದ ಆ ಜನಸಾಗರವನ್ನೇ ಕಂಡಾಗ
ನಾನೂ ಮೆಚ್ಚಿದ್ದೆ, ಮೆಚ್ಚಿ ಲೇಖನವನು ಬರೆದಿದ್ದೆ
ನಿಸ್ವಾರ್ಥ ನಾಯಕತ್ವದ ಕೊರತೆ ನೀಗಿತೆಂದಿದ್ದೆ
ಮುಂದೆ ಆದದ್ದೇ ಬೇರೆ ಎಲ್ಲಿದ್ದಾರೀಗ ಆ ಹಜಾರೆ
ಅಂತಾಗದಿರಲಿಯೆನ್ನದೇ ಈಗ ಇಲ್ಲ ದಾರಿ ಬೇರೆ!
This entry was posted on ಮಂಗಳವಾರ, ಸೆಪ್ಟೆಂಬರ್ 17th, 2013 at 8:01 ಅಪರಾಹ್ನ and is filed under ಕನ್ನಡ. You can follow any responses to this entry through the RSS 2.0 feed. You can leave a response, or trackback from your own site.
Paristiti hadagettide,mrudu dhorane pathyavagadu.
ರಾಜಕೀಯ ಖೆಡ್ಡಾದಲ್ಲಿ ಸದ್ದಡಗಿತೇ ಹಜಾರೇ ಸಾಹೇಬರೇ?