ಮುಖಪುಟ

೧೯೯.  ಸ್ವಂತಿಕೆ ಇಲ್ಲದವನು ನೆಮ್ಮದಿಯನೇ ಪಡೆಯಲಾರ!!!  (ಹೊಸತು)

 

ಹಿಂದಿನ ಹತ್ತು ಮಾತುಗಳು:

೧೯೮.  ಜೀವಂತ ಇರುವುದಕ್ಕೆ ಕುರುಹಾಗಿ ಏನಾದರೂ ಮಾಡುತ್ತಿದ್ದರೆ ಸರಿ!!! 

೧೯೭. ತನ್ನ ಕೆಟ್ಟ ಭಾಷೆಯಿಂದಾಗಿ ಇಂದಿಳಿದ ನೋಡಿ ಸೊಂಟದಿಂದ ಕೆಳಕ್ಕೆ!!!

೧೯೬. ನರ್ಸಮ್ಮ ನಿಂದದ್ಯಾಕೋ ಅತಿ ಆಯ್ತು ಅಲ್ವಾ?!

೧೯೫. ನನ್ನ ಆ ಅಪರಿಚಿತ ಅಭಿಮಾನಿ ಇನ್ನಿಲ್ಲ!!!

೧೯೪. “ಒಲವಿನ ಟಚ್”   “ನಲಿವಿನ ಟಚ್” ಈ ಹೆಸರುಗಳೇ ಬೇಕಿದ್ದವೇ ನಿಮಗೆ?

೧೯೩. ಇಂದು ಜಾರಿಗೊಳಿಸಿದಂತಿದೆ ನನಗೆ ಸಜೆ!!!

೧೯೨. ಸಾಕು ದೇವರೇ ಇನ್ನು ಸದ್ಯಕ್ಕೆ ಯಾರ ಸಾವೂ ಬೇಡ!!!

೧೯೧. ಈಗ ಮೂರೂ ಬಿಟ್ಟವರೇ ಅಧಿಕಾರದಲ್ಲಿರುವವರು!!! 

೧೯೦. ಸಿಮಿ ಬಂದಿದ್ದಾಳೆ ಇಂದು ಮುಂಜಾವಿನಲಿ!!!

೧೮೯. ಅಗತ್ಯ ಮತ್ತು ಅನಿವಾರ್ಯತೆಗಳೇ ನಿರ್ಧರಿಸಲಿ ಕನ್ನಡದ ಬೆಳವಣಿಗೆಯನ್ನು!!!

೧೮೮. ಮೆಳ್ಳೆಗಣ್ಗಳ, ಓ ನನ್ನ ಗೆಳತೀ!!!

… ಇಲ್ಲಿವೆ ನನ್ನೆಲ್ಲಾ ಒಟ್ಟಾರೆ ಮಾತುಗಳು!!

 

ಸಹೃದಯಿ ಓದುಗರೇ,

ನನ್ನ ಕಣ್ಣು ಕಿವಿಗಳಿಗೆ ವಿಷಯಗಳು ದೊರೆತಾಗ ನನ್ನ ಮನ ಸ್ಪಂದಿಸುತ್ತದೆ.

ಆ ಸ್ಪಂದನಗಳೇ ಅಕ್ಷರ ರೂಪ ತಳೆದು  ಆಸುಮನದಲ್ಲಿ ಮೂಡುತ್ತವೆ. 

ಪ್ರಾಸಬದ್ಧ ದ್ವಿಪದಿಗಳು, ನಾನು ಮೆಚ್ಚಿ, ಒಪ್ಪಿ, ಕಾಯ್ದುಕೊಂಡು ಬಂದ ಶೈಲಿ.

ಹಾಗಾಗಿ, ಆಸುಮನದಲ್ಲಿನ ಹೆಚ್ಚಿನೆಲ್ಲಾ ಮಾತುಗಳು, ಆ ಶೈಲಿಯಲ್ಲೇ ಇವೆ.

ಬರೇ ಪ್ರಾಸಕ್ಕಾಗಿ ಶಬ್ದಗಳನ್ನು ಪೋಣಿಸಿದರೆ, ಅಪಾರ್ಥವಾಗಬಹುದು, ಅಲ್ಲದೆ,  ವಿಷಯ ಗಾಂಭೀರ್ಯತೆ ಕುಗ್ಗಲೂ ಬಹುದು, ಎಂಬ ಜಾಗ್ರತೆ ವಹಿಸಿಕೊಂಡೇ, ಸ್ವಲ್ಪ ತ್ರಾಸವಾದರೂ, ಸರ್ವರಿಗೆ ಗ್ರಾಸವಾಗುವಂತೆ, ಪ್ರಾಸಬದ್ಧ ಪದಗಳ ಜೋಡಣೆ ನಡೆಸುತ್ತಿರುತ್ತೇನೆ.

ನಿಮ್ಮೆಲ್ಲರ  ಅನಿಸಿಕೆ, ಪ್ರತಿಕ್ರಿಯೆಗಳನ್ನು ಸದಾ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇನೆ.

ಇಲ್ಲಿ ಅನಿಸಿಕೆ, ಪ್ರತಿಕ್ರಿಯೆಗಳನ್ನು ಯಾವುದೇ ತಿದ್ದುಪಡಿ ಮಾಡದೇ, ಇದ್ದ ಹಾಗೆಯೇ  ಪ್ರಕಟಿಸುತ್ತೇನೆ.

ನಾನು ನಿಜವಾಗಿಯೂ ಬಯಸುವುದಿಲ್ಲ ಓದುಗರಿಂದ ಹೆಚ್ಚೇನೂ ಅನ್ಯ

ಓದುಗರ ಮನದಲ್ಲೂ ಅಲ್ಪ ಸ್ವಲ್ಪ  ಸ್ಪಂದನವಾದರೆ ನಾ ನಿಜಕೂ ಧನ್ಯ !!!

- ಆತ್ರಾಡಿ ಸುರೇಶ ಹೆಗ್ಡೆ, ಬೆಂಗಳೂರು.