ಅಗತ್ಯ ಮತ್ತು ಅನಿವಾರ್ಯತೆಗಳೇ ನಿರ್ಧರಿಸಲಿ
ಕನ್ನಡದ ಬೆಳವಣಿಗೆಯನ್ನು!!! (ಹೊಸತು)
ಕೆಲವಾರು ಅಂಗ್ಲಪದಗಳು ಕನ್ನಡವೇನೋ ಎಂದನಿಸುವಷ್ಟು ಹತ್ತಿರ
ಇನ್ನು ಕೆಲವು ಕನ್ನಡ ಪದಗಳು ಉಚ್ಛರಿಸಲೇ ಆಗದಂತಿವೆ ಭಯಂಕರ
ಪರರಿಗೆ ಅರ್ಥವಾಗುವ ಭಾಷೆಯೇ ಇರಬೇಕು ನಮ್ಮ ಸಂಭಾಷಣೆಯಲ್ಲಿ
ಸೋತಂತೆ, ನಾವು ಮಾತನಾಡಿದಾಗ ಅರ್ಥವಾಗದಂತಹ ಭಾಷೆಯಲ್ಲಿ
ಹಿಂದಿನ ಹತ್ತು ಮಾತುಗಳು:
೧೮೮. ಮೆಳ್ಳೆಗಣ್ಗಳ, ಓ ನನ್ನ ಗೆಳತೀ!!!
೧೮೭. ಸಖೀ ನನ್ನೀ ತಲೆಯೊಳಗೆ ಸಮಸ್ಯೆಗಳ ಸಂತೆ!!!
೧೮೫. ನೀ ನನ್ನನ್ನು ನೆನೆಸಿಕೊಳ್ಳುವಂತೆ ಮಾಡಿ ಹೋಗುತ್ತೇನೆ!!!
೧೮೪. ಮಕ್ಕಳ ಪಾಲಿಗೆ ಅಪ್ಪ ಅಂದರೆ ಒಂದು ಬೆದರುಬೊಂಬೆಯೇ?
೧೮೩. ಶಿಲ್ಪಾಳನ್ನಿನ್ನು ನಮ್ಮವಳೆಂದು ಕರೆಯುವಂತಿಲ್ಲ!!!
೧೮೨. ಕನ್ನಡವನೇ ಮರೆಸುವಂತಿದೆ ವಿಜಯ ಕರ್ನಾಟಕದ ಹೊಸ ರೂಪ!!!
೧೮೧. ರಾಜ್ಯದ ಅರಾಜಕತೆ ಕೊನೆಗೊಳಿಸಲು ಇಲ್ಲಿದೆ ಸೂತ್ರ!!!
೧೮೦. ಹತ್ತು ಕಳೆದಿದೆ – ಹೊತ್ತು ಹರಿದಿದೆ!!!
೧೭೯. ಎಲ್ಲರೂ ಒಂದೊಂದು ತರಹದ ತಾಜ್ ಮಹಲ್ ಇದ್ದಂತೆ!!!
… ಇಲ್ಲಿವೆ ನನ್ನೆಲ್ಲಾ ಒಟ್ಟಾರೆ ಮಾತುಗಳು!!
ಸಹೃದಯಿ ಓದುಗರೇ,
ನನ್ನ ಕಣ್ಣು ಕಿವಿಗಳಿಗೆ ವಿಷಯಗಳು ದೊರೆತಾಗ ನನ್ನ ಮನ ಸ್ಪಂದಿಸುತ್ತದೆ.
ಆ ಸ್ಪಂದನಗಳೇ ಅಕ್ಷರ ರೂಪ ತಳೆದು ಆಸುಮನದಲ್ಲಿ ಮೂಡುತ್ತವೆ.
ಪ್ರಾಸಬದ್ಧ ದ್ವಿಪದಿಗಳು, ನಾನು ಮೆಚ್ಚಿ, ಒಪ್ಪಿ, ಕಾಯ್ದುಕೊಂಡು ಬಂದ ಶೈಲಿ.
ಹಾಗಾಗಿ, ಆಸುಮನದಲ್ಲಿನ ಹೆಚ್ಚಿನೆಲ್ಲಾ ಮಾತುಗಳು, ಆ ಶೈಲಿಯಲ್ಲೇ ಇವೆ.
ಬರೇ ಪ್ರಾಸಕ್ಕಾಗಿ ಶಬ್ದಗಳನ್ನು ಪೋಣಿಸಿದರೆ, ಅಪಾರ್ಥವಾಗಬಹುದು, ಅಲ್ಲದೆ, ವಿಷಯ ಗಾಂಭೀರ್ಯತೆ ಕುಗ್ಗಲೂ ಬಹುದು, ಎಂಬ ಜಾಗ್ರತೆ ವಹಿಸಿಕೊಂಡೇ, ಸ್ವಲ್ಪ ತ್ರಾಸವಾದರೂ, ಸರ್ವರಿಗೆ ಗ್ರಾಸವಾಗುವಂತೆ, ಪ್ರಾಸಬದ್ಧ ಪದಗಳ ಜೋಡಣೆ ನಡೆಸುತ್ತಿರುತ್ತೇನೆ.
ನಿಮ್ಮೆಲ್ಲರ ಅನಿಸಿಕೆ, ಪ್ರತಿಕ್ರಿಯೆಗಳನ್ನು ಸದಾ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇನೆ.
ಇಲ್ಲಿ ಅನಿಸಿಕೆ, ಪ್ರತಿಕ್ರಿಯೆಗಳನ್ನು ಯಾವುದೇ ತಿದ್ದುಪಡಿ ಮಾಡದೇ, ಇದ್ದ ಹಾಗೆಯೇ ಪ್ರಕಟಿಸುತ್ತೇನೆ.
ನಾನು ನಿಜವಾಗಿಯೂ ಬಯಸುವುದಿಲ್ಲ ಓದುಗರಿಂದ ಹೆಚ್ಚೇನೂ ಅನ್ಯ
ಓದುಗರ ಮನದಲ್ಲೂ ಅಲ್ಪ ಸ್ವಲ್ಪ ಸ್ಪಂದನವಾದರೆ ನಾ ನಿಜಕೂ ಧನ್ಯ !!!
- ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು.