ಮಕರ ಜ್ಯೋತಿ ಮಾನವ ನಿರ್ಮಿತ ಎನ್ನುವುದನ್ನು ಕೇರಳ ಸರಕಾರ ಕರ್ನಾಟಕದ ಉಚ್ಛನ್ಯಾಯಾಲಯದಲ್ಲಿ ಒಪ್ಪಿಕೊಂಡು ಎರಡು ವರಷಗಳ ಮೇಲಾಯ್ತು.
ಆದರೂ ವಾರ್ತಾಭಾರತಿ ದಿನಪತ್ರಿಕೆಯ ಸಂಪಾದಕರು ಅದನ್ನು ನಂಬುತ್ತಿಲ್ಲ ಅಂತ ಅನಿಸುತ್ತಿದೆ.
ಇದು ಆ ದಿನಪತ್ರಿಕೆಯಲ್ಲಿನ ನಿನ್ನೆಯ (ಸೋಮವಾರ, ೧೭ ಜನವರಿ ೨೦೧೧ರ) ಸಂಪಾದಕೀಯ.
ಆ ದಿನಗಳಲ್ಲಿ ಪ್ರಕಟವಾದ ಸುದ್ದಿಗಳ ಕೊಂಡಿಗಳು ಇಲ್ಲಿವೆ:
http://mangaloreantimes.com/news/viewers/display_news.php?news_id=513
http://www.dnaindia.com/india/report_sabarimala-authorities-say-divine-light-is-man-made_1167382