ಸಖೀ
ನಾವು ಕೆಟ್ಟವರು ಎಂದನ್ನುವ ಜನರಿಂದ ದೂರವೇ ಉಳಿದರೂ
ನಮ್ಮ ಮನೋಭಾವವನ್ನು ಹೀಗಳೆವವರಿಂದ ದೂರವಾದರೂ
ಮತ್ತೆ ನಮ್ಮನ್ನು ಬೇತಾಳದಂತೆ ಬೆಂಬತ್ತುವುದಿದೆ ಈ ವಿಧಿಲೀಲೆ
ನಮಗಿದರಿಂದ ಬಿಡುಗಡೆ ಒಮ್ಮೆಯೇ ನಾವೇ ಹೋದಾಗ ಮೇಲೆ!
ಸಖೀ
ನಾವು ಕೆಟ್ಟವರು ಎಂದನ್ನುವ ಜನರಿಂದ ದೂರವೇ ಉಳಿದರೂ
ನಮ್ಮ ಮನೋಭಾವವನ್ನು ಹೀಗಳೆವವರಿಂದ ದೂರವಾದರೂ
ಮತ್ತೆ ನಮ್ಮನ್ನು ಬೇತಾಳದಂತೆ ಬೆಂಬತ್ತುವುದಿದೆ ಈ ವಿಧಿಲೀಲೆ
ನಮಗಿದರಿಂದ ಬಿಡುಗಡೆ ಒಮ್ಮೆಯೇ ನಾವೇ ಹೋದಾಗ ಮೇಲೆ!
This entry was posted on ಭಾನುವಾರ, ಅಕ್ಟೋಬರ್ 19th, 2014 at 5:31 ಅಪರಾಹ್ನ and is filed under ಕನ್ನಡ. You can follow any responses to this entry through the RSS 2.0 feed. You can leave a response, or trackback from your own site.