ಸಖೀ,
ಕವಿಯ ಶೃಂಗಾರಕಾವ್ಯಕ್ಕೆ ನೀನು ಮುನ್ನುಡಿಯಾಗಿದ್ದೆ
ಕಾವ್ಯದ ಮುಖ್ಯ ಭಾಗವನು ಅದ್ಯಾರಿಗೆ ಬಿಟ್ಟು ನಡೆದೆ?
ಆರಂಭದಾಕರ್ಷಣೆಯಯನ್ನು ಉಳಿಸಿಕೊಂಡಿರಬೇಕಿತ್ತು
ಆ ಕಾವ್ಯದಲ್ಲಿ ಆದ್ಯಂತವಾಗಿ ನೀನೇ ತುಂಬಿರಬಹುದಿತ್ತು!
ಸಖೀ,
ಕವಿಯ ಶೃಂಗಾರಕಾವ್ಯಕ್ಕೆ ನೀನು ಮುನ್ನುಡಿಯಾಗಿದ್ದೆ
ಕಾವ್ಯದ ಮುಖ್ಯ ಭಾಗವನು ಅದ್ಯಾರಿಗೆ ಬಿಟ್ಟು ನಡೆದೆ?
ಆರಂಭದಾಕರ್ಷಣೆಯಯನ್ನು ಉಳಿಸಿಕೊಂಡಿರಬೇಕಿತ್ತು
ಆ ಕಾವ್ಯದಲ್ಲಿ ಆದ್ಯಂತವಾಗಿ ನೀನೇ ತುಂಬಿರಬಹುದಿತ್ತು!
This entry was posted on ಮಂಗಳವಾರ, ಸೆಪ್ಟೆಂಬರ್ 23rd, 2014 at 1:08 ಅಪರಾಹ್ನ and is filed under ಕನ್ನಡ. You can follow any responses to this entry through the RSS 2.0 feed. You can leave a response, or trackback from your own site.