ಸಖೀ,
ಯಾವ ಖಾಸಗಿ ಕಾರ್ಯಕ್ರಮಗಳಲ್ಲೂ ಮಾಡಬಾರದಂತೆ ಖರ್ಚು ಹೆಚ್ಚು
ಚುನಾವಣೆಯಲ್ಲಿ ಖರ್ಚು ಮಾಡುತ್ತಾರಲ್ಲಾ ಅದು ಯಾವ ತರಹದ ಹುಚ್ಚು
ಭ್ರಷ್ಟಾಚಾರವನು ನಿರ್ಮೂಲನ ಮಾಡಿ ಅನ್ನುತ್ತಿದ್ದಾರೆ ನಾಡಿನೆಲ್ಲಾ ಮಂದಿ
ಜನರ ಸುಲಿಗೆಗಿಳಿದಿರುವ ರಾಜಕಾರಣಿಗಳು ಹೊಟ್ಟೆಗೇನು ತಿನ್ನುತ್ತಾರಂದಿ?
ಸಖೀ,
ಯಾವ ಖಾಸಗಿ ಕಾರ್ಯಕ್ರಮಗಳಲ್ಲೂ ಮಾಡಬಾರದಂತೆ ಖರ್ಚು ಹೆಚ್ಚು
ಚುನಾವಣೆಯಲ್ಲಿ ಖರ್ಚು ಮಾಡುತ್ತಾರಲ್ಲಾ ಅದು ಯಾವ ತರಹದ ಹುಚ್ಚು
ಭ್ರಷ್ಟಾಚಾರವನು ನಿರ್ಮೂಲನ ಮಾಡಿ ಅನ್ನುತ್ತಿದ್ದಾರೆ ನಾಡಿನೆಲ್ಲಾ ಮಂದಿ
ಜನರ ಸುಲಿಗೆಗಿಳಿದಿರುವ ರಾಜಕಾರಣಿಗಳು ಹೊಟ್ಟೆಗೇನು ತಿನ್ನುತ್ತಾರಂದಿ?
This entry was posted on ಶನಿವಾರ, ಮೇ 31st, 2014 at 8:33 ಅಪರಾಹ್ನ and is filed under ಕನ್ನಡ. You can follow any responses to this entry through the RSS 2.0 feed. You can leave a response, or trackback from your own site.
ನಮ್ಮಿ೦ದಲೇ.. ಎಲ್ಲವೂ ನಮ್ಮಿ೦ದಲೇ…
ಒಳ್ಳೆಯ ಪ್ರಶ್ನೆ..
ಪ್ರತಿಯೊಂದಕ್ಕೂ ತೆರಿಗೆ ಕಟ್ಟುವುದೇ ಆದರೆ ದುಡಿಯುವುದೆಂತಕ್ಕೆ..?! ಖಾಸಗಿ ಕಾರ್ಯಕ್ರಮಕ್ಕೂ ಇದನ್ನು ಅನ್ವಯಿಸಿದ್ದು ಖಂಡನೀಯ…
ಪ್ರಾಸ ಪದಗಳಲ್ಲಿ ಖಂಡಿಸಿದ್ದು ಇಷ್ಟವಾಯಿತು.. 🙂
ಧನ್ಯವಾದಗಳು ಸುವಿ. 🙂
ನಮ್ಮನಾಳುವ ನಾಯಕರ ಹುಚ್ಚುತನದ ಪರಮಾವಧಿ
ಅವರ ಕಾನೂನಿನ ಬಲೆಯೊಳಗೆ ಜನಸಾಮಾನ್ಯ ಬಂಧಿ… !
ಧನ್ಯವಾದಗಳು ನಾಗಲಕ್ಷ್ಮಿಯವರೇ. 🙂
ಭ್ರಷ್ಟ ರಾಜಕಾರಣಿಗಳು ನರ ಭಕ್ಷಕರು.
ಅವರ ಹಸಿವಿಗಿಲ್ಲ ಆದಿ ಮತ್ತು ಅಂತ್ಯ!
ತಮ್ಮ ಸಿಟ್ಟಿಗೂ ಇದೆ ಅರ್ಥ…
ಧನ್ಯವಾದಗಳು ಬದರಿ 🙂