ಸಖೀ,
ಅಂತೂ ಆ ಪೂತನಿಯ ಪಕ್ಷ ಮೂಲೆಸೇರಿದೆ ಸೋತು
ಸಾಕು ಬಿಡು ಬೇಡ ನಮಗಿನ್ನು ರಾಜಕೀಯದ ಮಾತು
ಗೆದ್ದವರು ಐದುವರ್ಷ ಕೆಲಸಮಾಡಲಿ ಅಭಿವೃದ್ಧಿಯತ್ತ
ಇಲ್ಲಿನ್ನು ಕೇವಲ ನಮ್ಮ ನಡುವಣ ಒಲವಿನತ್ತಲೇ ಚಿತ್ತ!
ಸಖೀ,
ಅಂತೂ ಆ ಪೂತನಿಯ ಪಕ್ಷ ಮೂಲೆಸೇರಿದೆ ಸೋತು
ಸಾಕು ಬಿಡು ಬೇಡ ನಮಗಿನ್ನು ರಾಜಕೀಯದ ಮಾತು
ಗೆದ್ದವರು ಐದುವರ್ಷ ಕೆಲಸಮಾಡಲಿ ಅಭಿವೃದ್ಧಿಯತ್ತ
ಇಲ್ಲಿನ್ನು ಕೇವಲ ನಮ್ಮ ನಡುವಣ ಒಲವಿನತ್ತಲೇ ಚಿತ್ತ!
This entry was posted on ಶನಿವಾರ, ಮೇ 31st, 2014 at 8:09 ಅಪರಾಹ್ನ and is filed under ಕನ್ನಡ. You can follow any responses to this entry through the RSS 2.0 feed. You can leave a response, or trackback from your own site.