ಸಖೀ,
ಕವಿತೆಗಳನ್ನು ಓದಿ ಅವುಗಳಿಗೆ ಸ್ಪಂದಿಸುತಿರುವುದು ಚಂದ
ಕವಿಯ ಮನವನ್ನು ಕೆಣಕಿದೆಯಾದರೆ ಅದರಲ್ಲೇನಿದೆ ಅಂದ
ಪ್ರೇಮಗೀತೆ ಬರೆದವನ ಪ್ರೇಯಸಿಯನೆಂದೂ ಹುಡುಕದಿರು
ರಾಮಾಯಣ ಬರೆದ ಕುವೆಂಪು ತ್ರೇತಾಯುಗದಲ್ಲೆಲ್ಲಿದ್ದರು?
ಸಖೀ,
ಕವಿತೆಗಳನ್ನು ಓದಿ ಅವುಗಳಿಗೆ ಸ್ಪಂದಿಸುತಿರುವುದು ಚಂದ
ಕವಿಯ ಮನವನ್ನು ಕೆಣಕಿದೆಯಾದರೆ ಅದರಲ್ಲೇನಿದೆ ಅಂದ
ಪ್ರೇಮಗೀತೆ ಬರೆದವನ ಪ್ರೇಯಸಿಯನೆಂದೂ ಹುಡುಕದಿರು
ರಾಮಾಯಣ ಬರೆದ ಕುವೆಂಪು ತ್ರೇತಾಯುಗದಲ್ಲೆಲ್ಲಿದ್ದರು?
This entry was posted on ಶನಿವಾರ, ಮೇ 24th, 2014 at 9:39 ಫೂರ್ವಾಹ್ನ and is filed under ಕನ್ನಡ. You can follow any responses to this entry through the RSS 2.0 feed. You can leave a response, or trackback from your own site.
ದಿಟವಾದ ಮಾತು ಕವಿವರ್ಯ! 🙂