ಸಾಹಿತ್ಯ ಕೃತಿಗಳ ಬಗ್ಗೆ, ಪೂರ್ವಗ್ರಹಪೀಡಿತ ವಿಮರ್ಶೆಗಳು, ಚರ್ಚೆಗಳು ಅಥವಾ ಸಂವಾದಗಳು, ಬರಹಗಾರರ ಅಥವಾ ಆ ಬರಹಗಾರರ ಕೋಮುಗಳ ವಿರುದ್ಧ, ಓದುಗರ ಮನಗಳಲ್ಲಿ, ವಿಷ ತುಂಬುವಲ್ಲಿ ಸಹಕಾರಿಯಾಗುತ್ತವೆಯೇ ಹೊರತು ಯಾವುದೇ ಒಬ್ಬ ಬರಹಗಾರನಿಗೆ ಅಥವಾ ಓದುಗನಿಗೆ ಸಹಕಾರಿಯಾಗುವುದೇ ಇಲ್ಲ.
ಈ ಮಾತನ್ನು ಯಾರು ಎಲ್ಲಿ ಯಾವಾಗ ಹೇಳಿದರು ಅನ್ನುವ ಪ್ರಶ್ನೆಯೋ?
ಈ ಮಾತನ್ನು ಇದೀಗಷ್ಟೇ, ಇಲ್ಲೇ, ನಾನೇ ಹೇಳುತ್ತಿರುವುದು.