ಸಮ್ಮತಿದಾನ!

ಅಪ್ಪಯ್ಯನವರ ಮಾತು, “ಎಲ್ಲಾ ದಾನಗಳಿಗಿಂತ ಮೇಲು ಸಮ್ಮತಿದಾನ”
ಅರವಿಂದ ಕೇಜ್ರೀವಾಲ, ನಿನ್ನ ಯೋಜನೆಗಳಿಗಿದೆ ನನ್ನಯ ಸಮ್ಮತಿದಾನ
ಬೆಳದಿಂಗಳಿಗೆ ಕೊಡೆ ಹಿಡಿಯದಿರು, ಸಾಗುತಿರು ನೀನು ಸದಾ ನಿಧಾನ!

ತಮ್ಮ ಪ್ರತಿಕ್ರಿಯೆ ನೀಡಿ.