ಸಖೀ,
ಊರು ಕೇರಿಯ ಬಾವಿಗಳಲ್ಲಿ ಅದೆಷ್ಟೇ ನೀರು ಇದ್ದರೂ,
ಬಾಳು ಕಷ್ಟ ನೀರಿಲ್ಲದಿದ್ದರೆ ಮನೆಯಂಗಳದ ಬಾವಿಯಲ್ಲಿ;
ಊರ ಬಾವಿಗಳಲ್ಲಾದರೂ ಸದಾ ನೀರಿರಲಿ ಅವು ಕೂಡ
ಬತ್ತಿ ಹೋಗದಿರಲಿ ಎಂಬ ಆಶಯವೇ ಮನದೊಳಗಿನಲಿ!
Advertisements
ಸಖೀ,
ಊರು ಕೇರಿಯ ಬಾವಿಗಳಲ್ಲಿ ಅದೆಷ್ಟೇ ನೀರು ಇದ್ದರೂ,
ಬಾಳು ಕಷ್ಟ ನೀರಿಲ್ಲದಿದ್ದರೆ ಮನೆಯಂಗಳದ ಬಾವಿಯಲ್ಲಿ;
ಊರ ಬಾವಿಗಳಲ್ಲಾದರೂ ಸದಾ ನೀರಿರಲಿ ಅವು ಕೂಡ
ಬತ್ತಿ ಹೋಗದಿರಲಿ ಎಂಬ ಆಶಯವೇ ಮನದೊಳಗಿನಲಿ!
This entry was posted on ಶನಿವಾರ, ನವೆಂಬರ್ 2nd, 2013 at 11:34 ಫೂರ್ವಾಹ್ನ and is filed under ಕನ್ನಡ. You can follow any responses to this entry through the RSS 2.0 feed. You can leave a response, or trackback from your own site.