ಸಖೀ,
ಈಗೀಗ ನನಗೆ
ಕಂಡು ಬರುತ್ತಿಲ್ಲ
ಹೆಚ್ಚಾಗಿ ಪಂಚಾಂಗದ
ಅಗತ್ಯ,
ಈಗೀಗ ನನಗೆ
ಕಂಡು ಬರುತ್ತಿಲ್ಲ
ಹೆಚ್ಚಾಗಿ ಪಂಚಾಂಗದ
ಅಗತ್ಯ,
ಏಕೆಂದರೆ,
ನಾನರಿವೆ ಶುಕ್ಲ ಪಕ್ಷದ
ಕೊನೆಯ ದಿನವೆಂದು
ನೀನು ಮನಬಿಚ್ಚಿ
ನಗುತಿರುವಾಗ,
ಮತ್ತು ಕೃಷ್ಣ ಪಕ್ಷದ
ಕೊನೆಯ ದಿನವೆಂದು
ನೀನು ಸಿಡುಕುತಿರುವಾಗ
ಅನಗತ್ಯ!!!
ಸಖೀ,
ಈಗೀಗ ನನಗೆ
ಕಂಡು ಬರುತ್ತಿಲ್ಲ
ಹೆಚ್ಚಾಗಿ ಪಂಚಾಂಗದ
ಅಗತ್ಯ,
ಈಗೀಗ ನನಗೆ
ಕಂಡು ಬರುತ್ತಿಲ್ಲ
ಹೆಚ್ಚಾಗಿ ಪಂಚಾಂಗದ
ಅಗತ್ಯ,
ಏಕೆಂದರೆ,
ನಾನರಿವೆ ಶುಕ್ಲ ಪಕ್ಷದ
ಕೊನೆಯ ದಿನವೆಂದು
ನೀನು ಮನಬಿಚ್ಚಿ
ನಗುತಿರುವಾಗ,
ಮತ್ತು ಕೃಷ್ಣ ಪಕ್ಷದ
ಕೊನೆಯ ದಿನವೆಂದು
ನೀನು ಸಿಡುಕುತಿರುವಾಗ
ಅನಗತ್ಯ!!!